ಸತ್ತು ಹೋದಾವು -
ಭಾವನೆಗಳು ಎಂಬ
ಭಯಕ್ಕೆ ಬರೆಯುತ್ತಿದ್ದೆ ..
ಈಗೀಗ ಭಾವನೆಗಳೇ
ಉಕ್ಕುತ್ತವೆ ಸತ್ತು ಹೋದೇವು
ಎಂಬ ಭಯಕ್ಕೆ ...
ದಿನದಿಂದ ದಿನಕ್ಕೆ , ಕೆಲಸಗಳೇ ನಮಗೆ ಮುಖ್ಯವಾಗಿ, ಬದುಕಿನ ಒತ್ತಡಗಳೂ ಹೆಚ್ಚಾಗಿ, ಗೂಡುಗಳು ಅನೇಕವಾಗಿ, ಮನಸ್ಸುಗಳೇ ಬಾರವಾಗಿ ಯಾಂತ್ರಿಕರಂತೆ ದುಡಿಯುವ ನಮಗೆ ಈ ಸುದಿನ ಈ ಕ್ಶಣದ ಸೌಂದರ್ಯ ಮರೆಯಬಾರದಲ್ಲ ಎಂದು ಇಂದಿನ ದಿನದ ಈ ಕ್ಷಣದ ನೆಮ್ಮದಿಯ ಅರಸುತ್ತಾ ಬರುವವರಿಗಾಗಿ ಈ ಪುಟ್ಟ ಸಾಂತ್ವನ =========================================================================== ಜೀವನದ ತಿರುವು, ಅಲೆಗಳ ಅ೦ಚು,ವಿರಹದ ವೇದನೆ, ಕನಸಿನ ಕೊನೆ, ಮೌನದ ಮಾತು,ಪ್ರೀತಿಯ ಹುಸಿಕೋಪ, ಅರಿವಿಗೂ ಬಾರದ ಅಳಲು, ಮನನವಾದರೆ ಮಾನ್ಯ., ಓ ಮನಸೇ, ನೀ ಮರೆತೆಯಾದರೇ ಮುಗಿಯದ ನೀರವ ಮೌನ
© 2009 - Amazing & Interesting World
1 ಕಾಮೆಂಟ್:
ha haha!
nice one
ಕಾಮೆಂಟ್ ಪೋಸ್ಟ್ ಮಾಡಿ